ಚಿಕ್ಕಮಗಳೂರಿನ ಹುಡುಗ ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ಪದವಿ ಮುಗಿಸಿ, ಬೆಂಗಳೂರು ವಿ.ವಿಯ ವಿದ್ಯುನ್ಮಾನ ಮಾಧ್ಯಮ ವಿಭಾಗದಲ್ಲಿ ಸದ್ಯದ ವ್ಯಾಸಂಗ.
ಸದಾ ಚಿಂತನಾಶೀಲ ವ್ಯಕ್ತಿತ್ವದ ಈ ಹುಡುಗ
ಮೂಡಿಸುವಾಸೆ ಮಾಧ್ಯಮದಲ್ಲಿ ಬೆಳಗ,
ಇವೆ ಇವನದೇ ನಾಟಕ, ಸಿನಿಮಾ ಕಥೆಗಳು
ಇದುವರೆಗೂ ಬಿಟ್ಟಿಲ್ಲ ಹೊರಗೆ ಯಾವಕಥೆಗಳು.
ಸದಾ ಚಿಂತನಾಶೀಲ ವ್ಯಕ್ತಿತ್ವದ ಈ ಹುಡುಗ
ಮೂಡಿಸುವಾಸೆ ಮಾಧ್ಯಮದಲ್ಲಿ ಬೆಳಗ,
ಇವೆ ಇವನದೇ ನಾಟಕ, ಸಿನಿಮಾ ಕಥೆಗಳು
ಇದುವರೆಗೂ ಬಿಟ್ಟಿಲ್ಲ ಹೊರಗೆ ಯಾವಕಥೆಗಳು.
0 comments:
Post a Comment