ಹುಟ್ಟಿದ್ದು, ಬೆಳೆದದ್ದು, ಓದಿದ್ದು, ಓದುತ್ತಿರೋದು ಎಲ್ಲಾ ಉದ್ಯಾನ ನಗರಿ ಎನಿಸಿದ್ದ ಬೆಂಗಳೂರಿನಲ್ಲೇ. ಬಿ.ಎಂ.ಎಸ್. ಕಾಲೇಜಿನಲ್ಲಿ ಪದವಿ, ಈಗ ಬೆಂಗಳೂರು ವಿ.ವಿಯ ವಿದ್ಯುನ್ಮಾನ ಮಾಧ್ಯಮ ವಿಭಾಗದಲ್ಲಿ ಎಂ.ಎಸ್ಸಿ ವ್ಯಾಸಂಗ.
"ದೋಣಿ ಮುಳುಗಿ ಹೋಯ್ತು ಅದರ ಪರಿವೇ ಇಲ್ಲ,
ದೋಣಿ ಎಲ್ಲಿ ಮುಳುಗಿತ್ತೋ ಅಲ್ಲಿ ನೀರೆ ಇಲ್ಲ".
-ಇಂತಹ ಕವನ ಬರೆಯೋದರಲ್ಲಿ ಎತ್ತಿದ ಕೈ.
ಪುಸ್ತಕ ಸಂಗ್ರಹವೆಂದರೆ ಬಲು ಪ್ರೀತಿ
ಓದಿ ಅಪ್ಪನೊಂದಿಗೆ ಚರ್ಚೆಗಿಳಿವುದು ರೀತಿ
ಕಥೆ, ಕವನ, ಬರವಣಿಗೆಗಳೇ ಇವರ ನೀತಿ.
"ದೋಣಿ ಮುಳುಗಿ ಹೋಯ್ತು ಅದರ ಪರಿವೇ ಇಲ್ಲ,
ದೋಣಿ ಎಲ್ಲಿ ಮುಳುಗಿತ್ತೋ ಅಲ್ಲಿ ನೀರೆ ಇಲ್ಲ".
-ಇಂತಹ ಕವನ ಬರೆಯೋದರಲ್ಲಿ ಎತ್ತಿದ ಕೈ.
ಪುಸ್ತಕ ಸಂಗ್ರಹವೆಂದರೆ ಬಲು ಪ್ರೀತಿ
ಓದಿ ಅಪ್ಪನೊಂದಿಗೆ ಚರ್ಚೆಗಿಳಿವುದು ರೀತಿ
ಕಥೆ, ಕವನ, ಬರವಣಿಗೆಗಳೇ ಇವರ ನೀತಿ.
0 comments:
Post a Comment